Spread the love

ಚಿತ್ರದುರ್ಗ: ಚಳ್ಳಕೆರೆ ನಗರ ಸಭೆ ಕಚೇರಿಯಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರಾದ  ರಘು ಮೂರ್ತಿ ರವರು ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಯಿತು. ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿ ಕೆಲಸದ ಪ್ರಗತಿ ಬಗ್ಗೆ ಮಾಹಿತಿ ನೀಡಬೇಕು. ನಿರ್ಲಕ್ಷ್ಯ ಮಾಡುವುದು, ಜನಪ್ರತಿನಿಧಿಗಳಿಂದ ಪೋನ್‌ ಮಾಡಿಸುವುದು ಸರಿಯಲ್ಲ ಎಂದು ಶಾಸಕರಾದ ಮಾನ್ಯ ರಘು ಮೂರ್ತಿ ಯವರು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆಯ ಎಲ್ಲಾ ಅಧಿಕಾರಿಗಳು ಹಾಗೂ ನಗರ ಸಭೆ ಸದಸ್ಯರು ಹಾಗೂ ನಾಗರಿಕರು ಹಾಜರಿದ್ದರು.

ವರದಿ: ಸಿ ಪಿ ತಿಪ್ಪೇಸ್ವಾಮಿ

 


Spread the love

By admin