ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಹಾಯಕಲ್ ಗ್ರಾಮದ ಸಿ ಪಿ ತಿಪ್ಪೇಸ್ವಾಮಿ ರವರು ವಾಸವಿರುವ ಮನೆ ಹತ್ತಿರ ರಾತ್ರಿ ಆದರೂ ಬೀದಿ ದೀಪ ಅಳವಡಿಸಿರುವುದಿಲ್ಲ ಈ ರೀತಿಯಾಗಿ ಹಾಯಕಲ್ ಗ್ರಾಮದಲ್ಲಿ ಉದ್ದೇಶ ಪೂರ್ವಕವಾಗಿ ಗ್ರಾಮದ ಪ್ರಭಾವಿಗಳು ಪಂಚಾಯತಿ ಅಧಿಕಾರಿಗಳು ಮಾಡಿರುತ್ತಾರೆ ಆದ್ದರಿಂದ ಚಿತ್ರದುರ್ಗ ತಾಲೂಕ್ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವರು ಸ್ಥಳ ಪರಿಶೀಲನೆ ನಡೆಸಿ ರಾತ್ರಿ ಕತ್ತಲಲ್ಲಿ ಇರುವ ಪ್ರದೇಶವನ್ನು ಬೆಳಕು ಮಾಡಿ ಯಾರಿಗೂ ಕೂಡ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ತಮ್ಮೆಲ್ಲರಲ್ಲಿ ಮನವಿ
ವರದಿ ಜಿ ಜಿ ಬೋರಯ್ಯ ವಿಜಯನಗರ ಜಿಲ್ಲೆ ವರದಿಗಾರರು