Spread the love

ಇಂದು ಚಳ್ಳಕೆರೆ ತಾಲ್ಲೂಕಿನ ದಲಿತ ಮುಖಂಡರು ಆದಂತಹ ಶ್ರೀಯುತ ರಾಮ್ ಚರಣ್ ಶರ್ಮಾ ( ಯಶ್ ಪಾಲ್ ) ರವರು ತಮ್ಮ 43 ನೇ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ತಮ್ಮ ಸ್ವಗೃಹದಲ್ಲಿ ಆಚರಿಸಿಕೊಂಡರು ಈ ವೇಳೆ ಪ್ರಾಂಶುಪಾಲರಾದ ಶ್ರೀ ಯುತ ಬಸವಲಿಂಗಪ್ಪ ಬೆಳ್ಳಿಬಟ್ಲು , ಪ್ರಾಧ್ಯಾಪಕರಾದ ಸುಮಾ ಬಸವರಾಜ್ ಮತ್ತು ಬಸವರಾಜ್ ಕಾಜೂರು , KEB ರವಿ ಕುಮಾರ್ H, ಅಜಯ್ ಬೆಳ್ಳಿ , ಹರ್ಷ N ಬೆಳ್ಳಿ, ಪ್ರಜ್ವಲ್ ಬಿ ಬೆಳ್ಳಿ, ದಿವ್ಯ ಬೆಳ್ಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love