Spread the love

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮವು ಕಳಪೆ ಕಾಮಗಾರಿಯಿಂದ ನಿರ್ಮಿತವಾದ ಕೆಲವು ಸೌಲಭ್ಯಗಳನ್ನು ಸೃಷ್ಟಿಸಿಕೊಂಡು ಚರಂಡಿ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಗ್ರಾಮವು ಗ್ರಾಮ ಪಂಚಾಯಿತಿಯ ಕೇಂದ್ರವಾಗಿದ್ದು , ಮಾಜಿ ಶಾಸಕ ತಿಪ್ಪೇಸ್ವಾಮಿ ಯವರ ಸ್ವಾಗ್ರಮವು ಕೂಡ ಆಗಿದೆ, ಇಷ್ಟೊಂದು ಪ್ರಭಾವಿ ಹಳ್ಳಿ ಆಗಿದ್ದರು ಕನಿಷ್ಠ ಸಮರ್ಪಕ ಸವಲತ್ತುಗಳನ್ನು ಹೊಂದಿಲ್ಲದೆ ಇರುವುದು ನಿಜಕ್ಕೂ ಶೋಚನಿಯ ವಾಗಿದ್ದು. ಕ್ಷೇತ್ರ ಪಾಲಕರ ಊರೆ ಬಿಕರಿಯ ಸ್ಥಿತಿಯಲ್ಲಿದ್ದರೆ ಇನ್ನು ಉಳಿದ ಹಳ್ಳಿಗಳ ಮತ್ತು ಜನಸಾಮಾನ್ಯರ ವಾಸಿಸುವ ಪ್ರದೇಶಗಳ ಪರಿಸ್ಥಿತಿ ಚಿಂತಿಸುವಂತಾಗಿದೆ.

ವರದಿ : ತಿಪ್ಪೇಸ್ವಾಮಿ C P


Spread the love