Spread the love

ನಡೆದಾಡುವದೇವರುಸಿದ್ದೇಶ್ವರಸ್ವಾಮೀಜಿನಿನ್ನೆಸಂಜೆ 6 ಗಂಟೆಗೆವಿಧಿವಶರಾಗಿದ್ದಾರೆ. ಕಳೆದಒಂದುತಿಂಗಳಿನಿಂದಆನಾರೋಗ್ಯಕ್ಕೆತುತ್ತಾಗಿದ್ದಶ್ರೀಗಳಿಗೆಮಠದಲ್ಲಿಚಿಕಿತ್ಸೆನೀಡಲಾಗುತ್ತಿತ್ತು. ಕಳೆದ 5 ದಿನಗಳಿಂದ ಶ್ರೀಗಳ ಆರೋಗ್ಯ ತೀವ್ರ ಏರುಪೇರಾಗಿತ್ತು . ನಿನ್ನೆ ಬೆಳಗ್ಗೆ ಗಂಜಿ ಕುಡಿದ ಬಳಿಕ ಯಾವುದೇ ಆಹಾರ ಸೇವಿಸಿಲ್ಲ . ಅನ್ನ ಆಹಾರ ನಿರಾಕರಿಸಿದ ಶ್ರೀಗಳು ಆಸ್ಪತ್ರೆ ದಾಖಲಾಗಲು ನಿರಾಕರಿಸಿದ್ದರು . ಈ ಮೂಲಕ ವೈಕುಂಠ ಏಕಾದಶಿ ದಿನ ಸಿದ್ದೇಶ್ವರ ಶ್ರೀಗಳು ವಿಧಿವಶರಾಗಿದ್ದಾರೆ .
ಸಿದ್ದೇಶ್ವರಸ್ವಾಮೀಗಳನಿಧನಕ್ಕೆಮುಖ್ಯಮಂತ್ರಿಬಸವರಾಜ್ಬೊಮ್ಮಾಯಿಸಂತಾಪಸೂಚಿಸಿದ್ದಾರೆ. ಶ್ರೀಗಳಅಗಲಿಕೆನಾಡಿಗೆತುಂಬಲಾರದನಷ್ಟವಾಗಿದೆ. ಶ್ರೀಗಳಆತ್ಮಕ್ಕೆಸದ್ಗತಿಕೋರುತ್ತೇನೆ. ನಾಡಿನಾದ್ಯಂತಇರುವಶ್ರೀಗಳಭಕ್ತಸಮೂಹಕ್ಕೆಈದುಃಖವನ್ನುಸಹಿಸುವಶಕ್ತಿಯನ್ನುಭಗವಂತನೀಡಲಿಎಂದುಪ್ರಾರ್ಥಿಸುತ್ತೇನೆ. ಸುದ್ದಿತಿಳಿದುಅತ್ಯಂತದುಃಖವಾಗಿದೆ. ತಮ್ಮಪ್ರವಚನಗಳಮೂಲಕಮನುಕುಲದಉದ್ಧಾರಕ್ಕೆಶ್ರಮಿಸಿದಶ್ರೀಗಳಸೇವೆಅಮೋಘಹಾಗೂಅ

Spread the love

By admin