Spread the love

ನಡೆದಾಡುವದೇವರುಸಿದ್ದೇಶ್ವರಸ್ವಾಮೀಜಿನಿನ್ನೆಸಂಜೆ 6 ಗಂಟೆಗೆವಿಧಿವಶರಾಗಿದ್ದಾರೆ. ಕಳೆದಒಂದುತಿಂಗಳಿನಿಂದಆನಾರೋಗ್ಯಕ್ಕೆತುತ್ತಾಗಿದ್ದಶ್ರೀಗಳಿಗೆಮಠದಲ್ಲಿಚಿಕಿತ್ಸೆನೀಡಲಾಗುತ್ತಿತ್ತು. ಕಳೆದ 5 ದಿನಗಳಿಂದ ಶ್ರೀಗಳ ಆರೋಗ್ಯ ತೀವ್ರ ಏರುಪೇರಾಗಿತ್ತು . ನಿನ್ನೆ ಬೆಳಗ್ಗೆ ಗಂಜಿ ಕುಡಿದ ಬಳಿಕ ಯಾವುದೇ ಆಹಾರ ಸೇವಿಸಿಲ್ಲ . ಅನ್ನ ಆಹಾರ ನಿರಾಕರಿಸಿದ ಶ್ರೀಗಳು ಆಸ್ಪತ್ರೆ ದಾಖಲಾಗಲು ನಿರಾಕರಿಸಿದ್ದರು . ಈ ಮೂಲಕ ವೈಕುಂಠ ಏಕಾದಶಿ ದಿನ ಸಿದ್ದೇಶ್ವರ ಶ್ರೀಗಳು ವಿಧಿವಶರಾಗಿದ್ದಾರೆ .

ಮಾಜಿಮುಖ್ಯಮಂತ್ರಿ, ಬಿಜೆಪಿಹಿರಿಯನಾಯಕಬಿಎಸ್ಯಡಿಯೂರಪ್ಪಶ್ರೀಗಳನಿಧನಕ್ಕೆಸಂತಾಪಸೂಚಿಸಿದ್ದಾರೆ. ತಮ್ಮಪ್ರವಚನಗಳ‌ ಮೂಲಕಕೋಟ್ಯಂತರಜನರಿಗೆಜ್ಞಾನದಾಸೋಹನೀಡಿದನಡೆದಾಡುವದೇವರು, ವಿಜಯಪುರದಜ್ಞಾನ ಯೋಗಾಶ್ರಮದಪೂಜ್ಯಶ್ರೀಸಿದ್ದೇಶ್ವರಸ್ವಾಮೀಜಿವಿಧಿವಶರಾದಸುದ್ದಿಅತ್ಯಂತದುಃಖವನ್ನುಂಟುಮಾಡಿದೆ. ಪೂಜ್ಯರಆತ್ಮಕ್ಕೆಸದ್ಗತಿಕೋರುತ್ತಾ, ಅವರಅಗಲಿಕೆಯದುಃಖಭರಿಸುವಶಕ್ತಿಯನ್ನುಭಕ್ತರಿಗೆದೇವರುನೀಡಲಿಎಂದುಪ್ರಾರ್ಥಿಸುತ್ತೇನೆಎಂ


Spread the love

By admin